ಎರಡು ತಿಂಗಳ ಹಿಂದೆಯಷ್ಟೇ ವಿವಾಹ ಆಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ

92

ಕಲಬುರ್ಗಿ : ಕಲಬುರ್ಗಿಯಲ್ಲಿ ಘೋರ ದುರಂತ ನಡೆದಿದ್ದು, ಎರಡು ತಿಂಗಳ ಹಿಂದೆಯಷ್ಟೇ ವಿವಾಹ ಆಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ ನಗರದ ದುಬೈ ಕಾಲೋನಿಯಲ್ಲಿ ನಡೆದಿದೆ.

ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಭಾಗ್ಯಶ್ರೀ (19) ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಮತ್ತು ಅವರ ಮನೆಯವರ ಕಿರುಕುಳ ಬಗ್ಗೆ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಚಿನ್ ಎಂಬಾತನನ್ನು ಪ್ತಿತಿಸಿ 2 ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದಳು.ವರನ ಕುಟುಂಬಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು 
ಯುವತಿ ಪೋಷಕರು ಆಗ್ರಹಿಸಿದ್ದಾರೆ.

Comments are closed.

ಮದುವೆ ನಿರಾಕರಿಸಿದ್ದಕ್ಕೆ #ಅಪ್ರಾಪ್ತೆಯ #ಸ್ತ*ನಗಳನ್ನೇ ಕತ್ತರಿಸಿದ ಕ್ರೂರಿ!     |     ಪಿಎಸ್‌ಐ-ಲೇಡಿ ಕಾನ್ಸ್​ಟೇಬಲ್​​ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್! ಜಯಶ್ರೀ ಕೊಟ್ಟ ಕೌಂಟರ್‌ ದೂರಿನಲ್ಲಿದ್ಯಾ ಅಸಲಿ ಸತ್ಯ?     |     ಭ್ರೂಣಲಿಂಗ ಪತ್ತೆ ಜಾಲ ಬಯಲು, ಮೂವರು ವೈದ್ಯರು ಅಂದರ್!     |     ಅಕ್ರಮ ಮರಳು ಸಾಗಾಣಿಕೆ ಮೇಲೆ ದಾಳಿ     |     ಎರಡು ತಿಂಗಳ ಹಿಂದೆಯಷ್ಟೇ ವಿವಾಹ ಆಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ     |     ಫಾರಿನ್ ಸ್ಟೈಲ್’ಯಲ್ಲಿ ಪ್ರಪೋಸ್ ಮಾಡುತ್ತೀನಿ ಎಂದು ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರಿಯತಮೆ!     |     ಬಬಲೇಶ್ವರ ತಾಲೂಕು ಸುಕ್ಷೆತ್ರ ಶ್ರೀ ಬೆಂಕಿ ಬಬಲಾದಿ ಮಠದ ಶ್ರೀಗಳು ಸಿದ್ದು ಮುತ್ಯಾ ಜೆಬಿ ಟಿವಿ ಗೆ ಆಶೀರ್ವಾದ     |     ಸುಕ್ಷೆತ್ರ ಶ್ರೀ ಬೆಂಕಿ ಬಬಲಾದಿ ಮಠದ ಶ್ರೀಗಳು ಸಿದ್ದು ಮುತ್ಯಾ ಜೆಬಿ ಟಿವಿ ಗೆ ಆಶೀರ್ವಾದ ಮಾಡಿ ಹಿತನುಡಿಗಳುನ್ನು ಹೇಳಿದರು     |     ತೇರದಾಳ ಮತಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಟ್ಟ ಆಮ್ ಆದ್ಮಿ ಪಕ್ಷ     |     ಮಾನವೀಯತೆ ಮೆರೆದ ಎಸ್‌ಡಿಪಿಐ ಸದಸ್ಯರು     |    

पत्रकार बंधु भारत के किसी भी क्षेत्र से जुड़ने के लिए सम्पर्क करें